Tuesday, 24 February 2015

CALL FOR APPLICATIONS - 2015

CALL FOR APPLICATIONS  -2015

Apply Here



DECCAN HERALD and PRAJAVANI published the information about the call for applications on Saturday, 21st February 2015




Prajavani Link



ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ



ಬೆಂಗಳೂರು: ಎಂ.ಕೆ.ಜಯಮ್ಮ ಮತ್ತು ಬಿ. ಎಸ್. ಆರ್‌. ಶಾಸ್ತ್ರಿ ಟ್ರಸ್ಟ್‌ ವತಿ­ಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಶೇ 80ಕ್ಕಿಂತ ಹೆಚ್ಚು ಅಂಕ ಪಡೆದಿರುವ ಪಿಯುಸಿ, ಡಿಪ್ಲೊಮಾ, ಆಯುರ್ವೇದ, ತಾಂತ್ರಿಕ, ವೈದ್ಯ­ಕೀಯ, ಕಾನೂನು, ದಂತ ವಿಜ್ಞಾನ, ಪಶು­­ವೈದ್ಯಕೀಯ  ವಿಷಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ­ಗಳು  ಆನ್‌ಲೈನ್‌ ಮೂಲಕ ಫೆ. 28ರ ಒಳಗೆ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವು ಏಪ್ರಿಲ್‌ 12ರಂದು ಬೆಂಗಳೂರಿನ ‘ಯವನಿಕಾ’ ಸಭಾಂಗಣ­ದಲ್ಲಿ ನಡೆಯಲಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯ­ಮೂರ್ತಿ ಎಂ. ಎನ್‌.­ವೆಂಕಟಾ­ಚಲಯ್ಯ, ರಾಮಕೃಷ್ಣ ಮಠದ ವೀರೇಶಾನಂದ ಸ್ವಾಮೀಜಿ, ಕೇಂದ್ರ ಸಚಿವ ಅನಂತಕುಮಾರ್‌ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ­ದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಂಪರ್ಕಕ್ಕೆ: 080– 2649 4207. ಇ–ಮೇಲ್‌: bsrsastry­trust­@gmail.com ವೆಬ್‌ಸೈಟ್‌: www.bsrsastry.org


Vijayakarnataka published information about call for application on Monday, 23rd February 2015